ಭಾನುವಾರ, ಜೂನ್ 16, 2013

ಆಶ್ವಾಸನೆ


ಪ್ರಳಯವಾದರೂ
ಕೈ ಬಿಡುವುದಿಲ್ಲವೆಂದು
ಮಂತ್ರಿಗಳು ಕೊಟ್ಟರು
ಆಶ್ವಾಸನೆ....
ಪ್ರಣಯಕ್ಕೂ
ಮುನ್ನವೇ
ಕೈ ಬಿಡಲು ಕಾರಣ
ಆಶಾ ವಾಸನೆ....